Sunday, February 23, 2014

ನ್ಯಾನೋ ಕತೆ

ಜಾಗತೀಕರಣ, ಉದಾರೀಕರಣ,  ಕಾಸಗಿಕರಣ  ಇವು ತ್ರಿಶುಲ ಇದ್ದ ಹಾಗೆ, ಬಡವರ, ಶೋಷಿತರನ್ನು ಹಿಂಸಿಸುತ್ತ ಇವೆ.
ಕನ್ನಡಕ್ಕೆ ಡಬ್ಬಿಂಗ ಬರಬೇಕು ಎನ್ನುವ ಜನರು ಬೇರೆ ಯಾರು ಅಲ್ಲ,  ಆ ಮೂರನ್ನು  ತ್ರಿಶುಲದಂತೆ ಇಟ್ಟುಕೊಂಡಿರುವ ಫಾರಿನ್ ಏಜೆಂಟ್  ಎಂದು  ಭಾಷಣ ಮುಗಿಸಿ ಕರಡತನ ಪಡೆದ ಮಹನೀಯರು ಆಚೆ ಬಂದು ೫೫೫ ಹಚ್ಚಿ ಹೋಗೆ  ಉಗುಳುತ್ತ ತಮ್ಮ ಬೆಂಜ್ ಹತ್ತಿ ಇನ್ನೊಂದು ವಿರಾವೇಶ ಬಾಶನಕ್ಕೆ ಹೋದರು.

No comments: