Sunday, November 06, 2011

ವಲಸಿಗನ ೨ ಗುಣ ..

ಎರಡು ವಿಡಿಯೋ ನೋಡಿ , ವಲಸಿಗರ ಮನಸ್ಥಿತಿ ಎರಡರಲ್ಲಿ ವ್ಯಕ್ತವಾಗಿದೆ.

ಒಂದರಲ್ಲಿ ಮೆಟ್ರೋ ಕಾಯುವ ವಾಚ್ಮಾನ್ ತಾನು ಇಲ್ಲಿಗೆ ಬಂದಿರುವುದು ಸರಿ, ಇಲ್ಲಿನ ಬಾಷೆ ಕಲಿಯಬೇಕಾಗಿಲ್ಲ ಯಾಕೆಂದರೆ ಅದು ಚೆನ್ನಾಗಿಲ್ಲ ಎಂದು ಹೇಳುವ ಕೀಳು ಮನಸ್ಥಿತಿ ಕಾಣುತ್ತದೆ.


ಇನ್ನೊಂದರಲ್ಲಿ



ಇಲ್ಲಿಗೆ ಬಂದು ತನ್ನ ಬಾಳನ್ನು ಕಂಡುಕೊಂಡಿರುವ ವಲಸಿಗ ಹೇಳುವ ಮಾತಿದು.
The outsiders who come to Karnataka should have the sense of belonging to this state. They need to integrate with the state by sincerely making an attempt to learn Kannada.


ಇ ದೇಶ ಕಟ್ಟಿರುವುದೇ ಅನೇಕತೆಯಲ್ಲಿ ಏಕತೆ ಅನ್ನೋ ಮಂತ್ರ ಮೇಲೆ. ಜಗತ್ತಿನಲ್ಲಿ ಎಲ್ಲಿಗೆ ಹೋಗುತ್ತಿವಿ ಅಲ್ಲಿಯವರ ತರ ಬದುಕಬೇಕು ಎಂದು. ಆದರೆ ಇ global phenomena ಗೊತ್ತಿಲ್ಲದ ಬುದ್ದಿಹಿನರು, ಅವಿವೇಕಿಗಳು ಅನೇಕತೆಯನ್ನು ಒಡೆದು ಹಾಕಿ ಇ ದೇಶದ ಬುಡಕ್ಕೆ ಕೊಡಲಿ ಹಾಕುತ್ತ ಇರುವುದನ್ನು ನಾವು ಕಾಣುತ್ತ ಇದ್ದೇವೆ. ಅವರ ಕೆಟ್ಟ ಮನಸ್ಸುಗಳು ಬದಲಾಗಿ ೨ ನೆ ವಿಡಿಯೋದಲ್ಲಿ ತೋರಿಸಿರುವ ಹಾಗೆ ಬದಲಾದರೆ ನಮ್ಮ ದೇಶಕ್ಕೆ ನಿಜಕ್ಕೂ ಒಳಿತು.