Thursday, August 06, 2009

371-D ಮತ್ತು ಹೈದರಬಾದ್ ಕರ್ನಾಟಕ


371-2 ಹೆಚ್ಚು ಲಾಭವಿಲ್ಲ, ಅದ್ದರಿಂದ ೩೭೧-ಡಿ ಗೆ ಬದಲಾವಣೆ ತಂದು, ಅದರ ಮುಖಾಂತರ ಹೆಚ್ಚಿನ ಅನುದಾನ ಮತ್ತು ವಿದ್ಯಾಭ್ಯಾಸ ಮತ್ತು ಸರಕಾರಿ ನೌಕರಿಗಳಲ್ಲಿ ಮಿಸಲಾತಿ ಹೆಚ್ಚಿನದು ಸಿಗಬೇಕು, ಇದು ತೆಲಂಗಾಣ ಮಾದರಿಯಲ್ಲಿ ಇರಬೇಕು, ವಿಧರ್ಬ ಮಾದರಿಯಲ್ಲಿ ಅಲ್ಲ ಅನ್ನುವ ಮುಖ್ಯಮಂತ್ರಿ ಯಡಿಯುರಪ್ಪ ಅವರ ಮಾತುಗಳು ಸರಿಯಾಗಿದೆ.
ನಿನ್ನೆ ದೆಹಲಿಯಲ್ಲಿ ನಮ್ಮ ಎಲ್ಲ ಸರಕಾರದ ಜನ ಮತ್ತು ಸಂಸದರು ಬೇಟಿ ಮಾಡಿ, ಚರ್ಚೆ ಮಾಡಿದ್ದು ಬಹಳ ಉತ್ತಮ ಬೆಳವಣಿಗೆ, ಪಕ್ಷ ಭೇದ ಮರೆತು ಹೀಗೆ ಕೆಲ್ಸ ಮಾಡಿದ್ದಲ್ಲಿ ನಮಗೆ ಬರಬೇಕಾದ ಸವಲತ್ತು ಬರುತ್ತದೆ ಮತ್ತು ಮಲತಾಯಿ ಧೋರಣೆ ತಪ್ಪುತ್ತದೆ.
ಅತ್ತ ಮಗುವಿಗೆ ಅಲ್ಲವೇ ಅಮ್ಮ ಹಾಲುಣಿಸುವುದು ...


No comments: